
21st June 2025
ವಾಯ್ಸ್ ಆಪ್ ಬೆಳಗಾವಿ ಏಕ್ಸಪ್ರೆಸ್ ದಿನಪತ್ರಿಕೆ ಸಂಪಾದಕರಾಗಿ ಆರ್ ಎನ್ ಐ ಪ್ರಮಾಣ ಪತ್ರ ಪಡೆದ ಬೆಳಗಾವಿ ಶಿವಾ ಅಪ್ ಸೆಟ್ ಪ್ರಿಂಟರ್ಸ ಮಾಲೀಕರಾದ. ಶಿವು ನಂದಗಾವಿ ಅವರನ್ನು ಸ್ನೇಹ ಬಳಗದಿಂದ ಸತ್ಕರಿಸಲಾಯಿತು. ನ್ಯಾಯವಾದಿ ವಿನೋದ ಪಾಟೀಲ, ನ್ಯಾಯವಾದಿ ನಿಂಗಪ್ಪ ಮಸ್ತಿ, ಸಿ.ವಾಯ್. ಮೆಣಸಿನಕಾಯಿ, ನಂದೀಶ ಮೆಣಸಿನಕಾಯಿ ಇದ್ದರು.
undefined
ಶ್ರೀಮತಿ ತಂಗವ್ವ ನಂದಪ್ಪ ಬಾಗೇವಾಡಿ ಇವರ ಶತಮಾನೋತ್ಸವದ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನ ಸಮಾರಂಭ
ಬೈಲಹೊಂಗಲದಲ್ಲಿ ಮಲಪ್ರಭಾ ಹಾಸ್ಪಿಟಲ್ ಉದ್ಘಾಟನೆ ನೂತನ ಆಸ್ಪತ್ರೆಯಿಂದ ಜನರ ಆರೋಗ್ಯ ಸಮಸ್ಯೆ ದೂರವಾಗಲಿ - ಡಾ.ಶಿವಾನಂದ ಭಾರತಿ ಸ್ವಾಮಿಜಿ
ಕನ್ನಡದ ಹೆಸರಾಂತ ಕಲಾವಿದ ರಂಗಕರ್ಮಿ ಕನ್ನಡಪರ ಹೋರಾಟಗಾರ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಕೆ ವಿ ನಾಗರಾಜ ಮೂರ್ತಿ ಹಾಗೂ ಪ್ರಿಯಾಂಕ ಮಾಸಪತ್ರಿಕೆ ಎಕ್ಸಿಕ್ಯೂಟಿವ್ ಸಂಪಾದಕಿ ಎಸ್. ಜಿ. ತುಂಗಾ ರೇಣುಕಾ ದಂಪತಿಗಳಿಂದ ಮುಂಜಾನೆ ಬೆಳಕು